ತಮ್ಮ ಬಗ್ಗೆ ಸಹೋದರ, ಶಾಸಕ ಸತೀಶ ಜಾರಕಿಹೊಳಿ ಮಾಡಿರುವ ವಿಡಿಯೊ ಹಾಡಿನ ಬಗ್ಗ ಪ್ರತಿಕ್ರಿಯಿಸಿದ ಅವರು, ‘ಅವನ ಬಗ್ಗೆ ವಿಡಿಯೊ ಮಾಡಿದರೆ ಮನೆಗೆ ಓಡಿ ಹೋಗಬೇಕಾಗುತ್ತದೆ. ಕುಟುಂಬದ ಬಗ್ಗೆ ಅವಮಾನವಾಗಬಾರದೆಂದು ಬಹಳಷ್ಟು ತಾಳ್ಮೆ ವಹಿಸಿಕೊಂಡಿದ್ದೇನೆ. ಅವನ ತಲೆಕೆಟ್ಟಿದೆ. ಧಾರವಾಡ ಹುಚ್ಚಾಸ್ಪತ್ರೆಗೆ ಸೇರಿಸಬೇಕಾಗಿದೆ’ ಎಂದು ಹರಿಹಾಯ್ದರು.