‘ಸಂಪುಟದಲ್ಲಿ ನಮ್ಮ ಪಾಲಿನ ಎರಡು ಸ್ಥಾನಗಳು ಖಾಲಿ ಇವೆ. 1/2ರಷ್ಟು ನಿಗಮ– ಮಂಡಳಿಗಳಿವೆ. ಮೂರ್ನಾಲ್ಕು ನಿಗಮ–ಮಂಡಳಿಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಡುವುದಾಗಿ ರಾಜ್ಯದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಭರವಸೆ ನೀಡಿದ್ದಾರೆ. ನಮಗೆ ಒಂದು ಕೋಟಿ, ಎರಡು ಕೋಟಿಚಿಲ್ಲರೆ ಬಜೆಟ್ ಇರುವ ನಿಗಮ, ಮಂಡಳಿಗಳನ್ನು ಬಿಟ್ಟುಕೊಡಲಾಗಿದೆ. ಅದನ್ನೂ ಒಪ್ಪಿಕೊಳ್ಳಲು ಕಾರ್ಯಕರ್ತರು ತಯಾರಿದ್ದಾರೆ’ ಎಂದು ನುಡಿದರು.