ಇದ್ದಲಗಿ ಗ್ರಾಮದ ಮಲ್ಲಿಕಾರ್ಜುನ ದೇವೇಂದ್ರಪ್ಪ ಗೌಡರ ಅವರ ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ₹10 ಸಾವಿರ ಲಂಚ ಕೇಳಿದ್ದಾರೆ. ಗುರುವಾರ ₹2 ಸಾವಿರ ಪಡೆದಿದ್ದಾರೆ. ಉಳಿದ ಹಣ ತೆಗೆದುಕೊಳ್ಳುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ದಾಳಿಯ ನೇತೃತ್ವವನ್ನು ಡಿಸಿಪಿ ವಿಜಯಕುಮಾರ ಬಿಸನಳ್ಳಿ, ಸಿ.ಐ.ಮಠಪತಿ, ಆರ್.ಹಳ್ಳೂರು ವಹಿಸಿದ್ದರು.