ಮುಖ್ಯ ಎಂಜಿನಿಯರ್ (ಸ್ವತಂತ್ರ ಪ್ರಭಾರ) ಹುದ್ದೆಗೆ ವರ್ಗಾವಣೆಗೊಂಡವರು: ಬಿ.ಸೋಮಸುಂದರ್, ಹೇಮಾವತಿ ಯೋಜನಾ ವಲಯ, ಗೊರೂರು; ಡಿ.ಮಂಜುನಾಥ್, ಕೃಷ್ಣಾ ಭಾಗ್ಯ ಜಲನಿಗಮ, ನಾರಾಯಣಪುರ; ಶಂಕರಗೌಡ ಎಫ್.ಪಾಟೀಲ, ಕೃಷ್ಣಾ ಭಾಗ್ಯ ಜಲ ನಿಗಮ, ರಾಂಪುರ; ಬಿ.ಕೆ.ಸುರೇಶ್ ಬಾಬು, ಕೆ–ಶಿಪ್, ಬೆಂಗಳೂರು; ಪ್ರದೀಪ್ ಮಿತ್ರ ಮಂಜುನಾಥ್, ಕೃಷ್ಣಾ ಭಾಗ್ಯ ಜಲ ನಿಗಮ, ಭೀಮರಾಯನಗುಡಿ; ಬಿ.ಟಿ.ಕಾಂತರಾಜು, ಅಂತರ್ಜಲ ನಿರ್ದೇಶನಾಲಯ, ಬೆಂಗಳೂರು; ಸಣ್ಣಚಿತ್ತಯ್ಯ, ರಾಜೀವ್ ಗಾಂಧಿ ವಸತಿ ನಿಗಮ, ಬೆಂಗಳೂರು. ವಿ.ಗೋವಿಂದರಾಜು, ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು; ಎನ್.ರಾಮಕೃಷ್ಣ, ಕರ್ನಾಟಕ ನಿರ್ಮಾಣ ನಿಗಮ, ಬೆಂಗಳೂರು; ಶಿವಯೋಗಿ ಹಿರೇಮಠ್, ಸ್ಮಾರ್ಟ್ ಸಿಟಿ, ಬೆಂಗಳೂರು; ವಿ.ಸಂಜೀವರೆಡ್ಡಿ, ರಾಜ್ಯ ರಸ್ತೆ ಅಭಿವೃದ್ಧಿ ಯೋಜನೆ, ಬೆಂಗಳೂರು; ಮಹೇಶ್, ಲೋಕಾಯುಕ್ತ, ಬೆಂಗಳೂರು; ಕೆ.ಮೋಹನ್, ನೀರಾವರಿ ನಿಗಮ, ಕಲಬುರ್ಗಿ; ಬಿ.ಎನ್.ಫಣಿರಾಜು, ಕಾಡಾ, ಕಲಬುರ್ಗಿ; ಬಿ.ಕೆ.ರಾಜೇಂದ್ರ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬೆಂಗಳೂರು; ಶಂಕರೇಗೌಡ, ಕಾವೇರಿ ನೀರಾವರಿ ನಿಗಮ, ಮೈಸೂರು.