ಬೆಂಗಳೂರು: ‘ನೋಡೋಣ ಮುಂದೆ ನಮ್ಮ ನಾಯಕರು, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಏನು ತೀರ್ಮಾನ ತಗೊಳ್ತಾರೆ ಆಂತ. ನಾನಂತೂ ಅಡ್ಡಗೋಡೆ ಮೇಲೆ ಕೂತಿದ್ದೀನಿ. ರಾಜೀನಾಮೆ ಬಗ್ಗೆ ಖಡಕ್ ನಿರ್ಧಾರವೂ ಇಲ್ಲ, ವಾಪಸ್ ತಗೊಬಾರದು ಅಂತ್ಲೂ ಇಲ್ಲ’ ಎಂದುಶುಕ್ರವಾರ (ಜುಲೈ 12) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ತಮ್ಮ ನಿಲುವು ತಿಳಿಸಿದ್ದರು.