‘ವಿಜಯಪುರದಲ್ಲಿ ನೋಂದಣಿ ಶುಲ್ಕ ಪಾವತಿಸದೆ 400 ನಿವೇಶನಗಳನ್ನು ಅಧಿಕಾರಿಗಳು ನೋಂದಣಿ ಮಾಡಿದ್ದಾರೆ. ಅಂಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯಲ್ಲಿ ಇಷ್ಟು ದಿನ ಕೃಷ್ಣನ ಲೆಕ್ಕ ಹೆಚ್ಚು ನಡೆಯುತ್ತಿತ್ತು. ಈಗ ರಾಮನ ಲೆಕ್ಕ ತರುತ್ತಿದ್ದೇವೆ. ತಿಂದು, ತೇಗಿ ಮಜಾ ಮಾಡುವ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ’ ಎಂದರು.