ಮಂಗಳವಾರ ಮುನೇಶ್ವರಸ್ವಾಮಿ, ದೊಡ್ಡಮ್ಮ, ಸಪ್ಪಲಮ್ಮ, ಕಾಡೇರಮ್ಮ, ರೇಣುಕಾಯಲ್ಲಮ್ಮ ದೇವರುಗಳಿಗೆ, ಆವಲಹಳ್ಳಿ, ಮಂಡೂರು, ವೀರೇನಹಳ್ಳಿ, ಚೀಮಸಂದ್ರ, ಮೇಡಹಳ್ಳಿ, ಹಿರಂಡಳ್ಳಿ, ಬಂಡಾಪುರ, ಬೆನ್ನಗೇನಹಳ್ಳಿ, ಬೋಮ್ಮನಹಳ್ಳಿ, ಕಟ್ಟಿಗೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಂದ ಅರತಿ ಮತ್ತು ಬಾಯಿಬೀಗ, ಹುರುಳ ಕೂದಲು, ಕೊಡುವ ಕಾರ್ಯಕ್ರಮ ನಡೆಯಿತು.