ಪುರಸಭೆ ಸದಸ್ಯ ಬಸವರಾಜ ಹಣಬರ, ಶಿಕ್ಷಕ ಕೆ.ಬಿ. ಹೊನ್ನಾಯ್ಕ, ಮುಖಂಡ ಬಸವಪ್ರಸಾದ ಜೊಲ್ಲೆ, ಸಾಹಿತಿ ಎಸ್.ವೈ. ಹಂಜಿ, ಅಜರುದ್ದಿನ್ ಶೇಖಜಿ ಮಾತನಾಡಿದರು. ಮುಖಂಡರಾದ ರಾಜಕುಮಾರ ಡಾಂಗೆ, ಅಭಿಜಿತ ಪಾಟೀಲ, ಸಂಜು ಡಾಂಗೆ, ಲಕ್ಷ್ಮಿಕಾಂತ ಹಾಲಪ್ಪನವರ, ತುಕಾರಾಮ ಕೋಳಿ, ರಾಜು ಅಮೃತಸಮ್ಮನ್ನವರ, ಕೆ.ಎಂ. ಖೋತ, ಸತೀಶ ಪಾಟೀಲ, ಸಿದ್ದು ಪಾಟೀಲ, ಭೀಮಾ ಮಾಳಗೆ, ಅತಿಕ್ರಾಂತ ಪಾಟೀಲ, ಸಂದೀಪ ಹಣಬರ ಭಾಗವಹಿಸಿದ್ದರು.