‘ಅಪ್ಪ ಅಮ್ಮ ಜಗಳದಲಿ ಕೂಸು ಬಡವಾಯಿತು’ಅನ್ನುವ ಹಾಗೆ, ಹೋದ ಸಲ ಅಧಿಕಾರಕ್ಕೆ ಬಂದಾಗಲೂ
ಯಡಿಯೂರಪ್ಪ ಅವರಿಗೆನೆಮ್ಮದಿಯಾಗಿ ಆಡಳಿತ ನಡೆಸಲು ಅವರ ಪಕ್ಷದ ಬಣಗಳೇ ಬಿಡಲಿಲ್ಲ. ರಾಜ್ಯದ ಜನತೆ ಬವಣೆಯನ್ನು ಅನುಭವಿಸುವಂತಾಯಿತು. ಈಗ ಮತ್ತದೇ ಕಥೆಯು ಪುನಾರವರ್ತನೆಯಾಗುತ್ತಿದೆ.
ಆಡಳಿತ ನಡೆಸುವದಕ್ಕಿಂತ ಅವರು ಗೊಂದಲಕಾರಿ ಹೇಳಿಕೆಗಳಲ್ಲಿ ಮುಳುಗಿದ್ದಾರೆ’ ಎಂದು ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದ ಜೊತೆಜೊತೆಗೆ ಬಿಜೆಪಿಯನ್ನೂ ಟೀಕಿಸಿದ್ದಾರೆ.