‘ಪಕ್ಷಾತೀತವಾಗಿ ಹಲವು ನಾಯಕರು, ಸ್ವಾಮೀಜಿಗಳು ಭೇಟಿಯಾಗಿ ಧೈರ್ಯತುಂಬಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ. ದೇವಸ್ಥಾನಗಳಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿದ್ದು, ಕೆಲವರು ಪ್ರಸಾದವನ್ನೂ ತಂದುಕೊಟ್ಟಿದ್ದಾರೆ. ಮನುಷ್ಯತ್ವವನ್ನು ಮೀರಿದ ಸಿದ್ಧಾಂತ ಜಗತ್ತಿನಲ್ಲಿ ಯಾವುದೂ ಇಲ್ಲ.ಕಷ್ಟ ಕಾಲದಲ್ಲಿ ಜತೆಯಾದವರಿಗೆಲ್ಲ ನಾನು ಕೃತಜ್ಞ’ ಎಂದು ಸ್ಮರಿಸಿಕೊಂಡಿದ್ದಾರೆ.