‘ಮೂಲದಲ್ಲಿ ನಾವು ಜನರನ್ನು ಪ್ರೀತಿಸಬೇಕು. ಆಗ ಮಾತ್ರ ಇಡೀ ದೇಶವನ್ನು ಪ್ರೀತಿಸಲು ಸಾಧ್ಯವಾಗುತ್ತದೆ. ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡಿ, ನಾವು ದೇಶಪ್ರೇಮಿಗಳು ಎಂದರೆ ಅದು ಹಾಸ್ಯಾಸ್ಪದ ಎನಿಸುತ್ತದೆ. ಮೋದಿ ಪ್ರಜಾಪ್ರಭುತ್ವ ವಿರೋಧಿ. ಕೇಂದ್ರೀಕೃತ ಆಡಳಿತ ಬಯಸುವವರು. ಹೀಗಾಗಿ, ನಾನು ಅವರನ್ನು ಸದಾ ಟೀಕೆ ಮಾಡುತ್ತೇನೆ’ ಎಂದು ಹರಿಹಾಯ್ದರು.