‘ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ನಾನು ಚಾಲನೆ ಕೊಟ್ಟಿಲ್, ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಗ್ರಾಮಸ್ಥರು ಹೇಳಿದಂತೆ ಮಾಡಿದ್ದೇನೆ. ನನಗೆ ಅಧಿಕಾರ ಮುಖ್ಯವಲ್ಲ. ಜನರ ಮತ್ತು ಈ ಕ್ಷೇತ್ರದ ಅಭಿವೃದ್ಧಿ ಮುಖ್ಯ. ನನಗೆ ಎತ್ತಿನ ಬಂಡಿಯೇ ಶಾಶ್ವತ, ಜಟಕಾ ಬಂಡಿ ಹೊಡೆದುಕೊಂಡೇ ನಾನು ಹೊರಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.