‘ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಠಗಳಿಗೆ ಭೇಟಿ ನೀಡಿದರು. ಸ್ವಾಮೀಜಿಗಳನ್ನು ಒಂದು ಗೂಡಿಸಿದರು. ರಾಜ್ಯ ಸುತ್ತಿ ಜಾತಿಗಳನ್ನು ಒಂದು ಗೂಡಿಸಿದರು. ಅಲ್ಲದೇ, ಕರಾವಳಿ ಭಾಗದಲ್ಲಿ ಯಾರೇ ಯಾವುದೇ ಕಾರಣಕ್ಕೆ ಸತ್ತರೆ ಅವರ ಹೆಣಗಳನ್ನು ತಂದಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿಸಿದರು. ಬಿಜೆಪಿಯವರಿಗೆ ಇಂಥದ್ದನ್ನು ಬಿಟ್ಟರೆ ಬೇರೆ ಅಜೆಂಡಾವೇಇಲ್ಲ’ಎಂದು ಹರಿಹಾಯ್ದರು.