ತಾಲ್ಲೂಕಿನ ಕಾಟಗೇರಿ ನಿವಾಸಿ ತಿಮ್ಮಯ್ಯ ಬಂಧಿತ ಆರೋಪಿ. ನಕ್ಷತ್ರ ಆಮೆಯನ್ನು ಮನೆಯಲ್ಲಿ ಸಾಕಿದ್ದು, ವ್ಯಾಪಾರ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಸಹಾಯಕ ನಿರೀಕ್ಷಕ ಸುಭಾಷ್, ಸಿಬ್ಬಂದಿಗಳಾದ ಲಿಂಗರಾಜು,ನಾಣಯ್ಯ, ಮೋಹನ್, ರಾಜೇಶ್, ತ್ರಿಶೂಲ್, ಪೆಮ್ಮಯ್ಯ ಇದ್ದರು.