ಸಹಕಾರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿದಿನ ವಿಚಾರಗೋಷ್ಠಿ, ಸಭೆ, ಸಮ್ಮೇಳನಗಳು ನಡೆಯಲಿವೆ. ಈ ಬಾರಿ ಏಳು ಜಿಲ್ಲೆಗಳಲ್ಲಿ ಸಪ್ತಾಹ ನಡೆಯಲಿದೆ. ತುಮಕೂರು (ನ.14), ಕೊಪ್ಪಳ (15), ಯಾದಗಿರಿ (16), ಧಾರವಾಡ (17), ಉಡುಪಿ (18), ಚಿತ್ರದುರ್ಗ (19) ಹಾಗೂ ಮೈಸೂರಿನಲ್ಲಿ 20ರಂದು ನಡೆಯಲಿದೆ’ ಎಂದು ತಿಳಿಸಿದರು.