ಕುಂಜತ್ತೂರಿನಲ್ಲಿ ಬ್ಯಾನರ್ ಕಟ್ಟುತ್ತಿದ್ದ ವೇಳೆ ಇನ್ನೊಂದು ಗುಂಪು ಪ್ರತಿಭಟಿಸಿದ್ದು ಘರ್ಷಣೆಗೆ ಮೂಲ ಎನ್ನಲಾಗಿದೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ನಿಲುಗಡೆ ಆಗಿತ್ತು.ಘಟನೆ ಸಂಬಂಧಿಸಿದಂತೆ ಕಿರಣ್, ಪೆರಿಂಗಡಿಯ ಅಹಮ್ಮದ್ ಶುಹೈಬ್ ಮತ್ತು ಇಬ್ಬರು ಬಾಲಕರನ್ನು ಬಂಧಿಸಲಾಗಿದೆ.