‘ಮೂರು ವರ್ಷಗಳಿಗಿಂತ ಮೊದಲು ವರ್ಗಾವಣೆ ಮಾಡಬಾರದೆನ್ನುವ ನಿಯಮವಿದ್ದರೂ, ಕೇವಲ ಮೂರು ತಿಂಗಳಲ್ಲಿ ಅಕ್ಟೋಬರ್ನಲ್ಲಿ ನನ್ನನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಇದನ್ನು ಪ್ರಶ್ನಿಸಿ, ಕೆಎಟಿಗೆ ಮೊರೆ ಹೋಗಿದ್ದೇನೆ. ಡಿ.6ರಂದು ವಿಚಾರಣೆ ನಡೆಯಲಿದ್ದು, ತೀರ್ಪು ಹೊರಬೀಳುವ ನಿರೀಕ್ಷೆ ಇದೆ’ ಎಂದು ವಿಷ್ಣುತೀರ್ಥ ‘ಪ್ರಜಾವಾಣಿ’ಗೆ ತಿಳಿಸಿದರು.