ಚೌಕಾಶಿ ಮಾಡಲಿಲ್ಲ: ಜಮಖಂಡಿ ಸಮೀಪದ ಸಾವಳಗಿ ಸುಧಾಮೂರ್ತಿ ಅವರ ತವರುಮನೆ. ’ಕೃಷ್ಣಾ ತೀರದಲ್ಲಿಯೇ ಆಡಿ ಬೆಳೆದಿರುವ ಅವರಿಗೆ ಇಲ್ಲಿ ಬೆಳೆಯುವ ತರಕಾರಿ ಅಚ್ಚುಮೆಚ್ಚು. ಇತ್ತ ಬಂದಾಗಲೆಲ್ಲಾ ಕಾಯಿಪಲ್ಲೆ, ಹೂವು, ಬೆಲ್ಲ, ಸಾಂಬಾರು ಪದಾರ್ಥ ಕೊಂಡು ಬೆಂಗಳೂರಿನ ಮನೆಗೆ ಒಯ್ಯುತ್ತಾರೆ’ ಎಂದು ನಾರಾಯಣ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು..