‘ಒಂದು ವೇಳೆ ಕಾರ್ಖಾನೆಗಳ ಮಾಲೀಕರು ಹಣ ಪಾವತಿ ಮಾಡದಿದ್ದರೆ, ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಲು ಹಿಂಜರಿಯಬೇಡಿ. ರೈತರಿಗೆ ಹಣಕೊಡಿಸುವ ಜವಾಬ್ದಾರಿ ನಿಮ್ಮದು. ನಿಮಗೆ ಎಲ್ಲ ಅಧಿಕಾರವೂ ಇದೆ, ಕಾರ್ಖಾನೆಗಳು ಹಣ ಪಾವತಿ ಮಾಡದೇ ಇದ್ದರೆ, ನೀವೇ ಹೊಣೆಗಾರರಾಗಬೇಕಾಗುತ್ತದೆ’ ಎಂದೂ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.