‘ಸಂಕಲ್ಪ ಸಮಾವೇಶ’ದ ಹೆಸರಿನಲ್ಲಿ ಜನರನ್ನು ಸೇರಿಸಿದ್ದ ಅವರು, ‘ಬುದ್ಧ– ಬಸವ– ಅಂಬೇಡ್ಕರ್ ಮಂತ್ರವನ್ನು ಜಪಿಸಿ, ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಸತೀಶ್ ಮಾಡುತ್ತಿದ್ದಾರೆ. ಸ್ಮಶಾನದಲ್ಲಿ ವಾಸ್ತವ್ಯ ಹೂಡುವ ನಾಟಕ ಮಾಡುತ್ತಾರೆ. ಯಮಕನಮರಡಿ ಕ್ಷೇತ್ರದಲ್ಲಿ ಪರಿಶಿಷ್ಟರ ಸಾವಿರ ಎಕರೆ ಜಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದ್ದಾರೆ’ ಎಂದು ದೂರಿದರು.