ದಿಢೀರನೆ ಕಣ್ಣೆದುರೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಅಪ್ಪನಿಗೆ ಶಾಕ್ ಆಗಿದ್ದು, ಸ್ಥಳೀಯರು ಉಪಚರಿಸಿದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪರಶುರಾಮ ಬ್ಲ್ಯೂವೇಲ್ ಗೇಮ್ ಆಡುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ ರೂಪಲಪ್ಪ ಅದನ್ನು ನಿರಾಕರಿಸಿದರು. ರೈಲ್ವೆಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.