ಅಂಕೋಲಾ ತಾಲ್ಲೂಕಿನ ಬಡಿಗೇರಿಯಲ್ಲಿರುವ ತಮ್ಮ ನಿವಾಸದಲ್ಲಿದ್ದ ಅವರಿಗೆ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಅವರನ್ನು ಜುಲೈ 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರುಔಷಧನೀಡಿದ್ದು, ಶೀತಗಾಳಿಗೆ ಹೆಚ್ಚು ಹೋಗದಂತೆ ಹಾಗೂ ಮಳೆಗಾಲದಲ್ಲಿ ಎಚ್ಚರ ವಹಿಸುವಂತೆ ‘ಸುಕ್ರಜ್ಜಿ’ಗೆಸೂಚಿಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.