ಬೆಂಗಳೂರು: ಕೆಲವು ಶಾಸಕರು ತಮ್ಮ ಹೊಣೆಗಾರಿಕೆ ಮರೆತು ರಾಜೀನಾಮೆ ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಡಿಸಿ ಎಜುಕೇಷನ್ ರೈಟ್ಸ್ ಟ್ರಸ್ಸ್ (ಇಆರ್ಟಿ) ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದು, ಇಂತಹ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಪ್ರಜಾಪ್ರಭುತ್ವ ಪದಕ್ಕೆ ಅರ್ಥ ಸಿಗುವಂತೆ, ಮತದಾರ ಪ್ರಭುವಿಗೆ ನ್ಯಾಯ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸಿದೆ.