ಇದಕ್ಕೆ ಆ ಶಿಕ್ಷಕ, ‘ನೀತಿ ಸಂಹಿತೆ ಜಾರಿ ಆದ್ರ ತೊಂದರೆ ಅಕ್ಕೈತಿ’ ಎಂದಿದ್ದಕ್ಕೆ, ‘ನನ್ನ ಕೈಯಾಗ ಕೊಟ್ಟ ಬಿಡ್ರಿ, ಸರ್ ಕಡೆ ನಾ ಕೊಟ್ಟ ಬಿಡ್ತೇನ್ರಿ, ನಾಳೆ ಸಿಗ್ತೀರಿ, ನಾ ಇಲ್ಲೇ ಇರ್ತೀನಿ. ಎಲ್ಲಾರು ಎರಡೆರಡ ಸಾವಿರ ರೂಪಾಯಿ ಕೊಟ್ಟಾರ ಸರ್. ಬೀಳಗಿಗೆ ಮುಟ್ಟಿಸಿದರ ಅಂವ ಎಲ್ಲಾ ಸಜ್ಜ ಮಾಡಿ ಅವಂಗ (ಬಿಇಒಗೆ) ಮುಟ್ಟಸ್ತಾನ’ ಎಂದು ಕಮಲ ರಾಠೋಡ ಪ್ರತಿಕ್ರಿಯಿಸಿದ್ದಾರೆ.