ಕೆಲವು ಬಸ್ಗಳು ಧರ್ಮಸ್ಥಳ, ಉಡುಪಿ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಕೊಲ್ಲೂರು, ಶೃಂಗೇರಿ, ಗೋಕರ್ಣ ಭಾಗಗಳಿಗೆ ತೆರಳಿವೆ. ಇನ್ನೂ ಕೆಲವು ಬಸ್ಗಳು ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ಆಲಮಟ್ಟಿ, ಸಿಗಂದೂರು, ಸವದತ್ತಿ ಭಾಗಕ್ಕೆ ಕರೆದೊಯ್ದಿವೆ. ಬೆಂಗಳೂರು ಮೂಲದ ಟ್ರಾವೆಲ್ಸ್ ಕಂಪನಿಯೊಂದರ ಬಸ್ಗಳನ್ನು ಪ್ರವಾಸಕ್ಕೆ ಬಳಸಲಾಗಿದೆ.