‘ಆದರೆ, ನಂತರ ಅವರು ದೂರು ಹಿಂದೆ ಪಡೆಯುವಂತೆ ಒತ್ತಡ ಹೇರಿದರು. ದೆಹಲಿಯಿಂದ ಒತ್ತಡವಿದೆ ಇನ್ನು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ, ತಾವು ಬರೀ ಪೋಸ್ಟ್ಮ್ಯಾನ್, ಹೆಚ್ಚಿಗೆ ಏನು ಮಾಡಲು ಸಾಧ್ಯವಿಲ್ಲ ಎಂದು ನುಣುಚಿಕೊಂಡರು’ ಎಂದು ಮಮತಾಸಿಂಗ್ ಹೇಳಿದರು.