‘ತಂದೆಯ ಕಾಲದಲ್ಲಿ ಕುಡಿಯುವ ನೀರಿಗೆ ಕೆರೆ, ಬಾವಿಗಳೇ ಆಶ್ರಯವಾಗಿದ್ದವು. ದೂರದಿಂದ ನೀರು ಹೊರುವ ಸ್ಥಿತಿ ಇತ್ತು. ಹಲವು ಬಾರಿ ಅಶುದ್ಧ ನೀರನ್ನೇ ಕುಡಿಯಬೇಕಾಗಿತ್ತು. ಈಗ ಕೊಳವೆಬಾವಿ ಕೊರೆಸಿದ್ದು, ನೀರು ಸಾಕಾಗುವಷ್ಟು ಸಿಗುತ್ತಿದೆ. ಉಳಿದ ನೀರನ್ನು ಜನರು ಪಡೆಯಲಿ ಎಂಬ ಉದ್ದೇಶದಿಂದ ಕೊಳವೆಬಾವಿಗೆನಲ್ಲಿ ಅಳವಡಿಸಿದ್ದೇವೆ. ಟ್ಯಾಂಕರ್ ಇರುವವರೂ ನೀರನ್ನು ಪಡೆದು ಉಪಯೋಗಿಸಬಹುದು’ ಎಂದು ರಮೇಶ್ತಿಳಿಸಿದರು.