ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಮೃತ ಯೋಜನೆ ಜಾರಿ

Last Updated 1 ಮಾರ್ಚ್ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು:ನಾಡಿನಲ್ಲಿ ಜಲಸಾಕ್ಷರತೆ, ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಲಾಮೃತ ಯೋಜನೆಯನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಫೆ.28ರಂದು ವಿಧ್ಯುಕ್ತ ಉದ್ಘಾಟಿಸಿದರು.

‘ಸರ್ವರಿಗೂ ಜಲ ಸದಾಕಾಲ’ ಈ ಯೋಜನೆಯ ಘೋಷವಾಕ್ಯ. ಪ್ರಸಕ್ತ ವರ್ಷವನ್ನು ಸರ್ಕಾರ ಜಲವರ್ಷವಾಗಿ ಘೋಷಿಸಿದೆ.
ಏನಿದು ಯೋಜನೆ? ಒಂದು ನೋಟ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT