‘ಯಶವಂತಪುರ ಕ್ಷೇತ್ರಕ್ಕೆ ₹ 419 ಕೋಟಿ ಅನುದಾನ ಕೊಟ್ಟಿದ್ದೇನೆ.ಕಳೆದ ಎರಡು ಬಾರಿ ಜವರಾಯಿಗೌಡ ಕಡಿಮೆ ಅಂತರದಲ್ಲಿ ಸೋತಿದ್ದಾರೆ.ಈ ಬಾರಿ ಮತ್ತೆ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ,ಐನೂರು, ಸಾವಿರ ರೂಪಾಯಿಗಳಿಗೆ ಮಾರು ಹೊಗಬೇಡಿ,ನಿಮ್ಮ ಶಾಶ್ವತ ಬದುಕು ಕಟ್ಟಿಕೊಡುವುದರ ಬಗ್ಗೆಯೋಚನೆ ಮಾಡಿ’ ಎಂದು ಕೇಳಿಕೊಂಡರು.