ಆರೋಪದಿಂದ ಆಘಾತವಾಗಿರುವುದಲ್ಲದೆ, ಬೇಸರವೂ ಆಗಿದೆ. ಈರೇಗೌಡ ನಿರ್ದೇಶನದ ‘ಬಳೆಕೆಂಪ’ದ ನಿರ್ಮಾಪಕರಾಗಿ ನಿರ್ಣಾಯಕ ಕ್ರಮ ಕೈಗೊಳ್ಳಬೇಕೆಂದು ನಾವು ಬಯಸಿದ್ದೇವೆ. ಈ ವಿಚಾರವಾಗಿ ಹೆಚ್ಚಿನ ಸ್ಪಷ್ಟತೆ ಮತ್ತು ಮಾಹಿತಿ ದೊರೆಯುವವರೆಗೂ ಸದ್ಯದ ಮಟ್ಟಿಗೆ ಸಿನಿಮಾವನ್ನು ಎಲ್ಲ ಚಿತ್ರೋತ್ಸವಗಳಿಂದ ಹಿಂಪಡೆಯುತ್ತಿದ್ದೇವೆ’ ಎಂದುಝೂ ಎಂಟರ್ಟೇನ್ಮೆಂಟ್ ಫೇಸ್ಬುಕ್ ಪ್ರಕಟಣೆಯಲ್ಲಿ ತಿಳಿಸಿದೆ.