‘ಶಾಸಕ ಎಂ.ಬಿ. ಪಾಟೀಲ ಅವರು ನಮ್ಮ ಮಾರ್ಗದರ್ಶನಕರು. ನಾನು ಬಿಜೆಪಿಯವರಿಂದ ₹50 ಕೋಟಿ ಪಡೆದಿದ್ದೇವೆ ಎನ್ನುವುದು ಸುಳ್ಳು. ಅವರು ಯಾವ ಅರ್ಥದಲ್ಲಿ, ಏನು ಕಲ್ಪಿಸಿಕೊಂಡು ಆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಕ್ಷೇತ್ರದ ಜನರೊಂದಿಗೆ ನಾನು ಸಂಪರ್ಕ ಕಡಿದುಕೊಂಡಿಲ್ಲ. ಜನರಿಗೆ ವಾಸ್ತವ ಗೊತ್ತಿದೆ’ ಎಂದು ಹೇಳಿದರು.