ವಿಧವೆಯರು ಮಹಾನ್ ಪುರುಷರಾದ ಗೌತಮ ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳೊಂದಿಗೆ ಹೊಸ ಮನೆಯನ್ನು ಪ್ರವೇಶಿಸಿದರು. ಈ ಮೂಲಕ ಗೃಹ ಪ್ರವೇಶ ಶಾಸ್ತ್ರವನ್ನು ಪೂರೈಸಿದರು. ಈ ಕಾರ್ಯಕ್ರಮಕ್ಕೆ ಶಾಸಕ ಸತೀಶ ಜಾರಕಿಹೊಳಿ ಹಾಗೂ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಸಾಕ್ಷಿಯಾದರು.