ಮಧುವಂತಿ ಜಿ. ಬರೆದ ನಾಟಕಕ್ಕೆ ಸೂರಜ್ ಕಿರಣ್ ನಿರ್ದೇಶನ ಮತ್ತು ಶಶಾಂಕ್ ಇಲ್ಲೂರು ಸಹ ನಿರ್ದೇಶನವಿದೆ. ಸುಹಾಸ್ ಸಂಗೀತ ನೀಡಿದ್ದಾರೆ. ವರುಣ್ ಮರಿಚಿ, ಆದಿತ್ಯ ನಾಯಕ್, ಸಾಗರ್ ಉರಬಿನಹಟ್ಟಿ, ಸ್ವಾಮಿ, ಸೌಂದರ್ಯ ನಾಗರಾಜ್, ಶ್ರೀಪ್ರಿಯಾ, ಮುಕುಲ್ ಭಾರದ್ವಾಜ್, ರಾಘವೇಂದ್ರ ಮತ್ತು ಶರ್ಮಿಳಾ ಸಿಂಘಾಲ್ ಪಾತ್ರ ವರ್ಗದಲ್ಲಿದ್ದಾರೆ.