ಭಾರತ ರತ್ನಕ್ಕೆ 70 ವರ್ಷಗಳಲ್ಲಿ ಯಾವುದೇ ಸಂತರನ್ನು ಆಯ್ಕೆ ಮಾಡಿಲ್ಲ. ಅದು ಮಹರ್ಷಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದರು ಮತ್ತುಈಚೆಗೆ ಲಿಂಗೈಕ್ಯರಾದ ಶಿವಕುಮಾರ ಸ್ವಾಮೀಜಿ ಅವರನ್ನೂ ಆಯ್ಕೆ ಮಾಡದಿರುವುದು ದುರದೃಷ್ಟಕರ. ಪ್ರತಿಷ್ಠಿತ ಪ್ರಶಸ್ತಿಗೆ ಮುಂದಿನ ವರ್ಷವಾದರೂ ಸಂತ ಸಮುದಾಯದಿಂದ ಯಾರನ್ನಾದರೂ ಸರ್ಕಾರ ಪರಿಗಣಿಸಬೇಕು ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.