ಇಲ್ಲಿನ ವಿಶ್ವೇಶ್ವರಯ್ಯ ಜಲ ನಿಗಮದ (ವಿಜೆಎನ್ಎಲ್) ಕಚೇರಿಯಲ್ಲಿ ಸೋಮವಾರ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ಐದು ಸಿವಿಲ್ ಮತ್ತು ಎರಡು ಎಲೆಕ್ಟ್ರಿಕಲ್ ಪ್ಯಾಕೇಜ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂದಿನ ಮಾರ್ಚ್ಗೆ ಮೊದಲು ಮೊದಲ ಹಂತ ಕೊನೆಗೊಳಿಸಿ, ಮಳೆಗಾಲದ ನೀರನ್ನು ಹರಿಸುವಂತಾಗಬೇಕು’ ಎಂದು ಹೇಳಿದರು.