‘ವಿಶ್ವದಲ್ಲಿ ಈವರೆಗೂ ಸೂರ್ಯ, ಚಂದ್ರಗ್ರಹಣದಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಮಾನವನಿಂದಲೇ ಅನಾಹುತ ಸಂಭವಿಸುತ್ತಿದೆ. ದೇಶ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅದರಿಂದ ಪಾರಾಗಲು ಪ್ರಯತ್ನಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲೇ ವಿಕೃತ ಮನಸ್ಸಿನ ಚೀನಾದವರು ಗಡಿ ವಿವಾದ ತೆಗೆದು ದುಷ್ಟ ಬುದ್ಧಿಯನ್ನು ಪ್ರಪಂಚಕ್ಕೆ ತೋರಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.