ಜೆಡಿಎಸ್ನ ಒಂದು ಗುಂಪು ಹಳ್ಳಿ ಸಲಗರದ ಅರುಣಕುಮಾರ ಸಿ.ಪಾಟೀಲ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸಿತ್ತು. ಆದರೆ, ಪಕ್ಷದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಳಂದ ಪಟ್ಟಣಕ್ಕೆ ಬಂದಾಗ ಕಷ್ಟದ ಸಮಯದಲ್ಲಿ ಪಕ್ಷವನ್ನು ಸಂಘಟಿಸಲು ಶ್ರಮಿಸಿದ ಸೂರ್ಯಕಾಂತ ಕೊರಳ್ಳಿಗೆ ಗೆಲ್ಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.