ಬದುಕು ಕಟ್ಟಿಕೊಟ್ಟ ಬಟನ್ ರೋಸ್’
ಬೆಂಗಳೂರು ಮಹಾನಗರದ ಹೊರವಲಯದಲ್ಲಿ ಕೃಷಿ ಭೂಮಿಯನ್ನು ಲೇಔಟ್ ಮಾಡಿ ಮಾರಾಟ ಮಾಡುತ್ತಿರುವವರೇ ಹೆಚ್ಚು. ಇಂಥ ವಾತಾವರಣದಲ್ಲೂ ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರಿನ ಯುವಕ ಶ್ರೀಧರ್, ತಮಗಿರುವ ಸಣ್ಣ ಹಿಡುವಳಿ ಜತೆಗೆ, ಸಮೀಪದಲ್ಲಿರುವ ಹೊಲವನ್ನು ಗುತ್ತಿಗೆ ಪಡೆದು ಅಲ್ಲಿ ಪುಷ್ಪ ಕೃಷಿ ಮಾಡುತ್ತಾ, ‘ಕೃಷಿಯಲ್ಲೇ ನೈಜ ಬದುಕಿದೆ’ ಎಂಬುದನ್ನು ತೋರಿಸಿದ್ದಾರೆ.Last Updated 6 ಆಗಸ್ಟ್ 2018, 19:30 IST