ಕೃಷಿ ವಿ.ವಿ ಕಾಮಗಾರಿ: ತೆಲಂಗಾಣದ 29 ಜೀತದಾಳುಗಳ ರಕ್ಷಣೆ
ಸಾಗರ: ತಾಲ್ಲೂಕಿನ ಇರುವಕ್ಕಿ ಗ್ರಾಮದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿಯಲ್ಲಿ ಗುತ್ತಿಗೆದಾರರು ತೆಲಂಗಾಣದ 41 ಕೂಲಿ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ದುಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಕಾರಣಕ್ಕೆ ಮಂಗಳವಾರ ರಾತ್ರಿ ದಾಳಿ ನಡೆಸಿದ ತಾಲ್ಲೂಕು ಆಡಳಿತವು 29 ಮಂದಿಯನ್ನು ರಕ್ಷಿಸಿದೆ.Last Updated 16 ಡಿಸೆಂಬರ್ 2020, 19:28 IST