ಸುದೀರ್ಘ ಕಥನ: ‘ಗಾಂಧಿ@150’ ಕರುನಾಡಲ್ಲಿ ಮಹಾತ್ಮನ ಹೆಜ್ಜೆ
ತನ್ನ ಚಿಂತನೆ, ಜೀವನ ಸಂದೇಶಗಳಿಂದಲೇ ಜಗತ್ತಿನುದ್ದಕ್ಕೂ ವ್ಯಾಪಿಸಿ ನಿಂತ ಈ ಮಹಾನ್ ಚೇತನವನ್ನು ನೆನಪಿಸಿಕೊಳ್ಳಲು ಅಕ್ಟೋಬರ್ 2 ಒಂದು ನೆಪ ಮಾತ್ರ. ಇಂಥ ಮಹಾತ್ಮ, ಕರುನಾಡನ್ನು ತಮ್ಮ ಚಿಂತನೆಗಳಿಂದ ಮಾತ್ರವೇ ಅಲ್ಲ, ಒಡನಾಟದಿಂದಲೂ ಅಪ್ಪಿಕೊಂಡಿದ್ದರು. ರಾಜ್ಯದಲ್ಲಿ ಅವರ ಒಡನಾಟದ ಆಯ್ದ ತಾಣಗಳನ್ನು ಇಲ್ಲಿ ನೆನಪಿಸಿಕೊಳ್ಳಲಾಗಿದೆ.Last Updated 29 ಜೂನ್ 2019, 12:14 IST