ಧಾನ್ಯ ಶುದ್ಧೀಕರಿಸುವ ಸರಳಯಂತ್ರ
ಇತ್ತೀಚೆಗೆ ಧಾರವಾಡದಲ್ಲಿ ನಡೆದ ಕೃಷಿ ಮೇಳದಲ್ಲಿಟ್ಟಿದ್ದ ಧಾನ್ಯಗಳನ್ನು ಶುದ್ಧೀಕರಿಸುವ ಯಂತ್ರವೊಂದು ರೈತರ ಗಮನ ಸೆಳೆಯಿತು. ಅದು ಹಿರೇಬಾಗೇವಾಡಿಯ ಶಿವಶಕ್ತಿ ಅಗ್ರಿ ಎಕ್ವಿಪ್ ಮೆಂಟ್ ಕೇಂದ್ರದಲ್ಲಿ ತಯಾರಾಗಿದ್ದು. ಗುಂಡ್ಯಾನಟ್ಟಿ ಗ್ರಾಮದ ಕೃಷಿಕ ಶಂಕರ ಲಂಗಟಿ, ಈ ಸಾಧನದ ಬಗ್ಗೆ ಆಸಕ್ತಿ ತೋರಿದ್ದಲ್ಲದೇ, ಹಣ ಕೊಟ್ಟು ಖರೀದಿಸಿದರು.Last Updated 12 ನವೆಂಬರ್ 2018, 19:30 IST