ಸಾಲು ಮರಗಳನ್ನು ಬೆಳೆಸುತ್ತಿರುವ ನಿವೃತ್ತ ಅಧಿಕಾರಿ
ಕೈಯಲ್ಲಿ ಹೀಗೆ ದೊಡ್ಡದೊಂದು ಗಿಡವನ್ನು ಹಿಡಿದು ರಸ್ತೆ ಬದಿಯಲ್ಲಿ ನೆಡುವುದಕ್ಕಾಗಿ ಸಿದ್ಧರಾಗಿರುವವರು ಭೂಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಎಚ್. ಷಣ್ಮುಖಪ್ಪ. ಆರು ವರ್ಷಗಳ ಹಿಂದೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರಿಗೆ ಗಿಡಗಳನ್ನು ನೆಟ್ಟು ಬೆಳೆಸುವುದೇ ದಿನ ನಿತ್ಯದ ಕಾಯಕವಾಗಿದೆ.Last Updated 25 ಜೂನ್ 2018, 17:45 IST