ಈಶ್ವರಪ್ಪ ಬಾಯಿ ಸ್ವಚ್ಛಕ್ಕೆ ಹಾರ್ಪಿಕ್–ಕಡ್ಡಿಪೊರಕೆ ಕೊರಿಯರ್: ರೂಬೆನ್ ಮೊಸಸ್
‘ಕ್ರಿಶ್ಚಿಯನ್ನರು ಈ ದೇಶಕ್ಕೆ ನಿಷ್ಠರಲ್ಲ, ಮುಸ್ಲಿಮರು–ಕ್ರಿಶ್ಚಿಯನ್ನರ ಕೋಟಾದಡಿ ಟಿಕೆಟ್ ಹಂಚಿಕೆಯಾಗ ಕೂಡದು, ದೇಶಕ್ಕೆ ನಿಷ್ಠರಾಗಿರುವವರಿಗೆ ಮಾತ್ರ ಟಿಕೆಟ್ ನೀಡಬೇಕು ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಹರಕು ಬಾಯಿ ಸ್ವಚ್ಛಗೊಳಿಸಿಕೊಳ್ಳಲು ಹಾರ್ಪಿಕ್, ಕಡ್ಡಿಪೊರಕೆಯನ್ನು ಅವರಿಗೆ ಕೋರಿಯರ್ ಮಾಡುತ್ತೇವೆ’ ಎಂದು ಕಾಂಗ್ರೆಸ್ ಬ್ಲಾಕ್ ವಕ್ತಾರ ರೂಬೆನ್ ಮೊಸಸ್ ಇಲ್ಲಿ ಶನಿವಾರ ಕುಟುಕಿದರು.Last Updated 13 ಏಪ್ರಿಲ್ 2019, 14:01 IST