ಕುಸಿದ ಚಾವಣಿ ಸಗಣಿಯ ನೆಲಹಾಸು
ನಿರ್ಗತಿಕ ಬದುಕನ್ನೇ ತನ್ನದಾಗಿಸಿಕೊಂಡು ಜೀವನ ನಡೆಸುತ್ತಿದ್ದ ವೃದ್ಧೆ ಹೊಂಬಾಳೆ ತಿಮ್ಮಮ್ಮನಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ನಿಂತಾಗ ಅಚ್ಚರಿಯೋ ಅಚ್ಚರಿ. ಕ್ಷೇತ್ರದ ಶಾಸಕರು ಜೇಬಿನಿಂದ ತೆಗೆದು ಇಪ್ಪತ್ತು ಸಾವಿರ ಕೈಗಿತ್ತಾಗ ಅವಳಿಗೆ ದಿಗ್ಭ್ರಮೆ. ಎಲ್ಲರೂ ತನ್ನ ಬಂಧುಗಳಂತೆ ಅಕ್ಕರೆ ತೋರಿದಾಗ ಅವಳ ಕಣ್ಣಾಲಿಗಳಲ್ಲಿ ನೀರು ಜಿನುಗಿದುದು ಮನಕರಗುವಂತ್ತಿತ್ತು.Last Updated 24 ಜೂನ್ 2018, 14:04 IST