ಅನ್ಯಾಯದ ಬೇಗುದಿ ಕಥನ ‘ಮನುಸಂಗಡಾ’
ಆ ಊರಿನ ಮಸಣಕ್ಕೆ ಇರುವುದೊಂದೇ ದಾರಿ. ಯಾರೇ ಸತ್ತರೂ ಸರ್ವಣೀಯರ ಓಣಿಯಲ್ಲೇ ಹಾದು ಹೋಗಬೇಕು. ಆದರೆ, ದಲಿತರ ಶವ ಈ ಹಾದಿಯಲ್ಲಿ ಸಾಗಬಾರದೆಂಬ ಸಾಮಾಜಿಕ ಕಟ್ಟುಪಾಡು. ಕಲ್ಲು–ಮುಳ್ಳಿನ ಹಾದಿಯೇ ಅವರಿಗೆ ಇರುವ ಏಕೈಕ ದಾರಿ. ಮೇಲ್ಜಾತಿ ಜನರ ಈ ರೂಢಿಗತ ನಡಾವಳಿ ವಿರುದ್ಧ ಸಿಡಿದೇಳುವ ‘ಮನುಸಂಗಡಾ’ (ನಾವು ಮನುಷ್ಯರು) ಸಿನಿಮಾ ಅಸಹಾಯಕರ ಹೋರಾಟ ಕಥನ.Last Updated 5 ಡಿಸೆಂಬರ್ 2019, 10:22 IST