ಸಚಿವಸ್ಥಾನ ಆಕಾಂಕ್ಷಿ ನಾನಲ್ಲ, ಸಿಎಂ ಮೇಲೆ ಒತ್ತಡ ಹಾಕುವ ಪ್ರಶ್ನೆಯೇ ಇಲ್ಲ–ಕಂದಕೂರ
‘ನನಗೆ ಮತಹಾಕಿ ಗೆಲ್ಲಿಸಿರುವ ಕ್ಷೇತ್ರದ ಜನರ ಅಭಿವೃದ್ಧಿ ನನ್ನ ಗುರಿ. ಈ ಗುರಿ ಈಡೇರಿಸಲು ಸಚಿವನಾದರೆ ಮಾತ್ರ ಸಾಧ್ಯ ಎಂಬ ಭ್ರಮೆ ಇಲ್ಲ. ಏಕೆಂದರೆ, ನಾನು ಎಚ್.ಡಿ.ದೇವೇಗೌಡ ಅವರ ಕುಟುಂಬದ ಕುಡಿ ಇದ್ದಂತೆ. ಸರಿರಾತ್ರಿ ಹೋದರೂ ಸಿಎಂ ನನಗೆ ಬೇಕಾದ ನೆರವು ನೀಡುವಾಗ ಸಚಿವ ಸ್ಥಾನ ಏಕೆ ಬೇಕು ಹೇಳಿ?’ –ಶಾಸಕ ನಾಗನಗೌಡ ಕಂದಕೂರ.Last Updated 9 ಸೆಪ್ಟೆಂಬರ್ 2018, 11:09 IST