ಬೆಂಗಳೂರಿನಲ್ಲಿ ಸಂಸ್ಕೃತ ಆರ್ಕೆಸ್ಟ್ರಾ ತಂಡ !
ನಮ್ಮ ಕನ್ನಡದ ಪ್ರಸಿದ್ಧ ಜಾನಪದ ಹಾಡುಗಳನ್ನು ಸಂಸ್ಕೃತದಲ್ಲಿ ಹಾಡಿದರೆ ಹೇಗಿರುತ್ತವೆ!.. ಇಂದಿಗೂ ಜನಪ್ರಿಯವಾಗಿರುವ ‘ಧರಣಿ ಮಂಡಲ ಮಧ್ಯದೊಳಗೆ..’ ಮತ್ತು ‘ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ...’ ಎನ್ನುವ ಕೆಲವು ಹಾಡುಗಳನ್ನು ಸಂಸ್ಕೃತದಲ್ಲಿ ಕೇಳಬೇಕೆನಿಸದರೆ ‘ಸಾಮರಸ್ಯಮ್ ಸಂಸ್ಕೃತ ಮ್ಯೂಸಿಕ್ ಬ್ಯಾಂಡ್’ ಕಾರ್ಯಕ್ರಮಕ್ಕೆ ಒಮ್ಮೆ ಹಾಜರಾಗಬೇಕು.Last Updated 14 ಅಕ್ಟೋಬರ್ 2019, 19:45 IST