ಆಲೆಟ್ಟಿ (ನಾರ್ಕೊಡ್) | ಶಾಲಾಭಿವೃದ್ಧಿಯ ಮಂತ್ರ ಜಪಿಸಿದ ಪದ್ಮಾ ರಂಗನಾಥ್
ಸಮಾಜದಲ್ಲಿ ಎಲ್ಲರೂ ದುಡಿಯುವವರೆ. ಹಾಗಂತ ಇಲ್ಲಿ ಎಲ್ಲರೂ ಹೊಣೆಗಾರಿಕೆಯಿಂದ ದುಡಿಯಲಾರರು. ಕೆಲವರು ಅಗತ್ಯತೆಗೆ ಕೆಲಸ ಮಾಡಿದರೆ ಇನ್ನೂ ಕೆಲವರು ಅನಿವಾರ್ಯತೆಗೆ ದುಡಿಯುತ್ತಾರೆ. ಆದರೆ ಇವರೆಲ್ಲರ ನಡುವೆ ಬೆರಳೆಣಿಕೆಯಷ್ಟು ಮಂದಿ ಭವಿಷ್ಯದ ಸದೃಢ ಸಮಾಜದ ಏಳಿಗೆಗಾಗಿ ಕೆಲಸ ನಿರ್ವಹಿಸುತ್ತಾರೆ. ಅಂತಹವರಲ್ಲೊಬ್ಬರು ಶಿಕ್ಷಕಿ ಪದ್ಮಾ ರಂಗನಾಥ್.Last Updated 17 ಸೆಪ್ಟೆಂಬರ್ 2019, 19:30 IST