ಭಾರತೀಯ ಕೈದಿ ಗಡಿಪಾರಿಗೆ ಗಡುವು
ಪಾಕಿಸ್ತಾನದ ಹಣಕಾಸು ಸಚಿವ ಅಸದ್ ಉಮರ್ ಅವರು ಟಿ.ವಿ ಸಂದರ್ಶನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಗೂಢಾಚರ ಕುಲಭೂಷಣ್ ಜಾಧವ್ ಪ್ರಕರಣವನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದ್ದು, ಅದನ್ನು ಪ್ರಸಾರದ ವೇಳೆ ಕೈಬಿಟ್ಟಿರುವುದನ್ನು ಬ್ರಿಟಿಷ್ ಪಬ್ಲಿಕ್ ಬ್ರಾಡ್ಕಾಸ್ಟಿಂಗ್ (ಬಿಬಿಸಿ) ಸಮರ್ಥಿಸಿಕೊಂಡಿದ್ದು, ಆ ಸಂದರ್ಶನ ಯಾವುದೇ ರೀತಿಯ ‘ಸೆನ್ಸಾರ್ಶಿಪ್ಗೆ ಒಳಗಾಗಿಲ್ಲ’ ಎಂದು ಹೇಳಿದೆ.Last Updated 14 ಡಿಸೆಂಬರ್ 2018, 20:15 IST