ಆದಿವಾಸಿಗಳ ಆರೋಗ್ಯಕ್ಕಾಗಿ ಟೊಂಕಕಟ್ಟಿ ನಿಂತಿರುವ ಆಮ್ಟೆ ದಂಪತಿ ಜೊತೆ ಕಾಡು–ಹರಟೆ
ಹಿಂದಿನ ದಿನ ಕಾಲರಾದಿಂದ ಆಕೆಯ ಗಂಡ ಸತ್ತಿದ್ದ. ಇಬ್ಬರು ಮಕ್ಕಳಿಗೂ ವಾಂತಿ– ಭೇದಿ. ಆಸ್ಪತ್ರೆಗೆ ಬರುವಾಗ ರಸ್ತೆಯಲ್ಲೇ ಒಂದು ಮಗು ಸತ್ತು ಹೋಯಿತು. ಅದನ್ನು ಅಲ್ಲಿಯೇ ಮರದ ಬುಡದಲ್ಲಿ ಇಟ್ಟು ಬಂದಿದ್ದಳು. ಚೇತರಿಸಿಕೊಳ್ಳುತ್ತಿರುವ ಇನ್ನೊಂದು ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು, ಸತ್ತ ಮಗುವಿಗೆ ಮಣ್ಣು ಮಾಡಿ ಬರಲು ಹೊರಟವಳ ಕಣ್ಣ ನೀರು ಬತ್ತಿತ್ತು. ದುಃಖ ಪಡಲೂ ಪುರುಸೊತ್ತಿಲ್ಲದ ಆದಿವಾಸಿಗಳ ಆರೋಗ್ಯಕ್ಕಾಗಿ ಟೊಂಕಕಟ್ಟಿ ನಿಂತವರು ಆಮ್ಟೆ ದಂಪತಿ...Last Updated 4 ಆಗಸ್ಟ್ 2018, 19:30 IST